ಪಿತೃ ಪ್ರೇತ ಶಾಪ ಸ್ತ್ರೀ ಶಾಪದಿಂದ ಕುಟುಂಬದಲ್ಲಿ ನೆಮ್ಮದಿ ಅಭಿವೃದ್ಧಿ ಇರದೆ ಯಾವ ಶುಭ ಕಾರ್ಯ ನಡೆಯದಂತಾಗಿರುತ್ತದೆ

ಪಿತೃ ಪ್ರೇತ ಶಾಪ ಸ್ತ್ರೀ ಶಾಪದಿಂದ ಕುಟುಂಬದಲ್ಲಿ ನೆಮ್ಮದಿ ಅಭಿವೃದ್ಧಿ ಇರದೆ ಯಾವ ಶುಭ ಕಾರ್ಯ ನಡೆಯದಂತಾಗಿರುತ್ತದೆ

ಇದರಿಂದ ಮದುವೆ ಯಾಗದಿರುವುದು ಮಕ್ಕಳಾಗದಿರುವುದು ಆರೋಗ್ಯ ಸಮಸ್ಯೆ ಪತಿ ಪತ್ನಿ ಮದ್ಯೆ ಸಮಸ್ಯೆ ಆಸ್ತಿ ವ್ಯಾಜ್ಯಕ್ಕೆ ಬರುವುದು

ಉದ್ಯೋಗದಲ್ಲಿ, ಆರೋಗ್ಯದಲ್ಲಿ ಅಭಿವೃದ್ಧಿ ಇಲ್ಲದಿರುವುದು ಈ ರೀತಿ ಒಬ್ಬರಿಗೆ ಒಂದೊಂದು ರೀತಿಯ ತೊಂದರೆಯನ್ನು ಪ್ರೇತಗಳು ಉಂಟುಮಾಡಿರುತ್ತದೆ

ಮೋಕ್ಷನಾರಾಯಣ ಬಲಿ ಪ್ರಾಯಶ್ಚಿತ್ತ ಹವನ ಮತ್ತು ಸೂಕ್ತ ಪರಿಹಾರದಿಂದ ಈ ಸಮಸ್ಯೆಗಳನ್ನು ದೂರಗೊಳಿಸಬಹುದು

ಶ್ರೀರಂಗಪಟ್ಟಣದ ಕಾವೇರೀ ತೀರದಲ್ಲಿ ಶಾಸ್ತ್ರೋಕ್ತವಾಗಿ ನೆರವೆರಿಸಲಾಗುವುದು

Leave a Reply

Your email address will not be published. Required fields are marked *

You may also like these